ತುಲ್ಜಾಪುರದಲ್ಲಿನ-ದೇವಸ್ಥಾನದ-ಅರ್ಥವ್ಯವಸ್ಥೆಯು-ತಟಸ್ಥವಾಗುತ್ತಿದೆ

Osmanabad , Maharashtra

Jun 09, 2020

ತುಲ್ಜಾಪುರದಲ್ಲಿನ ದೇವಸ್ಥಾನದ ಅರ್ಥವ್ಯವಸ್ಥೆಯು ತಟಸ್ಥವಾಗುತ್ತಿದೆ

ಮರಾಠವಾಡದ ತುಲ್ಜಾಪುರದ ಅಂಗಡಿಗಳ ಮಾಲೀಕರು, ಮಾರಾಟಗಾರರು ಹಾಗೂ ಮತ್ತಿತರರ ಜೀವನೋಪಾಯವು ಇಲ್ಲಿನ ಪ್ರಸಿದ್ಧ ದೇವಸ್ಥಾನವನ್ನು ಅವಲಂಬಿಸಿದ್ದು, ಕೊವಿಡ್‍-19ನ ಹರಡುವಿಕೆಯನ್ನು ತಡೆಗಟ್ಟುವ ಲಾಕ್‍ಡೌನ್‍ ಪ್ರಕ್ರಿಯೆಯಿಂದಾಗಿ ಮಾರ್ಚ್‍ 17ರ ನಂತರ ವ್ಯಾಪಾರವಿಲ್ಲದೆ ಇವರೆಲ್ಲರೂ ಸಂಕಷ್ಟಕ್ಕೀಡಾಗಿದ್ದಾರೆ

Translator

Shailaja G. P.

Want to republish this article? Please write to zahra@ruralindiaonline.org with a cc to namita@ruralindiaonline.org

Author

Medha Kale

ಮೇಧಾ ಕಾಳೆ ಅವರು ತುಳಜಾಪುರದ ನಿವಾಸಿಯಾಗಿದ್ದು, ಮಹಿಳೆಯರು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ನುರಿತ ಅನುವಾದಕಿಯೂ ಆಗಿರುವ ಇವರು ಸಾಂದರ್ಭಿಕ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಾರೆ.

Translator

Shailaja G. P.

ಶೈಲಜಾ (shailaja1.gp@gmail.com) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.