ವನ್‌-ಗುಜ್ಜರರ-ಬಸ್ತಿಯಲ್ಲೊಂದು-ಸದ್ದಿಲ್ಲದ-ಶೈಕ್ಷಣಿಕ-ಕ್ರಾಂತಿ

Pauri Garhwal, Uttarakhand

Feb 09, 2022

ವನ್‌ ಗುಜ್ಜರರ ಬಸ್ತಿಯಲ್ಲೊಂದು ಸದ್ದಿಲ್ಲದ ಶೈಕ್ಷಣಿಕ ಕ್ರಾಂತಿ

ದಾಖಲೆಗಳ ಕೊರತೆ, ಕಾಲಿಕ ವಲಸೆ, ಕೆಲಸದ ಆಯ್ಕೆಗಳ ಕೊರತೆ - ಈ ಎಲ್ಲಾ ಅಂಶಗಳು ಉತ್ತರಾಖಂಡದ ಈ ಅರಣ್ಯ ನೆಲೆಯಲ್ಲಿ ವಾಸವಾಗಿರುವ ಮಕ್ಕಳ ಶಾಲಾ ಶಿಕ್ಷಣದ ಹಾದಿಯಲ್ಲಿ ಅಡಚಣೆಯಾಗಿ ಉಳಿದಿವೆ. ಆದರೆ ಈಗ ಸ್ಥಳೀಯ ಶಿಕ್ಷಕರ ನೆರವಿನಿಂದ ಮಕ್ಕಳು ನಿಧಾನವಾಗಿ ತರಗತಿಗಳನ್ನು ತಲುಪುತ್ತಿದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Varsha Singh

ವರ್ಷಾ ಸಿಂಗ್ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಮೂಲದ ಸ್ವತಂತ್ರ ಪತ್ರಕರ್ತರು. ಅವರು ಹಿಮಾಲಯ ಪ್ರದೇಶದ ಪರಿಸರ, ಆರೋಗ್ಯ, ಲಿಂಗ ಮತ್ತು ಜನರ ಸಮಸ್ಯೆಗಳ ಕುರಿತು ವರದಿ ಮಾಡುತ್ತಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.